ಬುಧವಾರ, ಮೇ 8, 2024
ಬುಧವಾರ, ಮೇ 8, 2024

Home Search

temple - search results

If you're not happy with the results, please do another search
ದ್ರೌಪದಿ ಮುರ್ಮು, ರಾಷ್ಟ್ರಪತಿ, ಪುರಿ ಜಗನ್ನಾಥ, ದಲಿತ, ಗರ್ಭಗೃಹ ಪ್ರವೇಶ, ನಿರಾಕರಣೆ

Fact Check: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಪುರಿ ಜಗನ್ನಾಥ ದೇಗುಲದ ಗರ್ಭಗೃಹಕ್ಕೆ ಪ್ರವೇಶಿಸಿದಂತೆ ತಡೆಯಲಾಯಿತೇ?

...ಅಶ್ವಿನಿ ವೈಷ್ಣವ್ ಅವರು ಜುಲೈ 12, 2021 ರಂದು ಹಂಚಿಕೊಂಡ ಟ್ವೀಟ್ ನಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ ಹೇಳಿದ್ದರು. https://twitter.com/rashtrapatibhvn/status/1670984584798896128?ref_src=twsrc%5Etfw%7Ctwcamp%5Etweetembed%7Ctwterm%5E1670984584798896128%7Ctwgr%5Eb459e50a0d46e23e7872adc2acea39db37e65358%7Ctwcon%5Es1_&ref_url=https%3A%2F%2Fnewschecker.in%2Fhi%2Ffact-check-hi%2Fprezdroupadi-murmu-jagannath-temple ವೈರಲ್ ಹೇಳಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ನ್ಯೂಸ್‌ಚೆಕರ್ ರಾಷ್ಟ್ರಪತಿಯವರ ಕಚೇರಿಯನ್ನು ಸಂಪರ್ಕಸಿದೆ. ಆ ಪ್ರಕಾರ, ಅದು ರಾಷ್ಟ್ರಪತಿಯವರ ನಿರ್ಧಾರವಾಗಿತ್ತು...
ಒಡಿಶಾ, ರೈಲು ದುರಂತ, ಬಾಲಸೋರ್‌, ಮಸೀದಿ, ಕೋಮುಬಣ್ಣ

Fact Check: ಒಡಿಶಾ ರೈಲು ದುರಂತ ಸ್ಥಳದ ಬಳಿಯ ಇಸ್ಕಾನ್ ದೇಗುಲ ಫೋಟೋ ಅರ್ಧ ತೋರಿಸಿ ಮಸೀದಿ ಎಂದು...

...ಜಿಆರ್ ಪಿ ತನಿಖೆ ನಡೆಸುತ್ತಿದೆ” ಎಂದು ಹೇಳಿದ್ದಾರೆ. https://twitter.com/odisha_police/status/1665279742470418432?ref_src=twsrc%5Etfw%7Ctwcamp%5Etweetembed%7Ctwterm%5E1665279745226063873%7Ctwgr%5Ecc58087ab0fe6c353d5516adecb2611866196eee%7Ctwcon%5Es2_&ref_url=https%3A%2F%2Fnewschecker.in%2Ffact-check%2Fcropped-image-of-iskcon-temple-near-odisha-train-accident-site-viral-with-false-communal-claim ಜೊತೆಗೆ “ಇಂತಹ ಸುಳ್ಳು ಮತ್ತು ದುರುದ್ದೇಶಪೂರಿತ ಪೋಸ್ಟ್ಗಳನ್ನು ಪ್ರಸಾರ ಮಾಡದಂತೆ ನಾವು ಸಂಬಂಧಪಟ್ಟ ಎಲ್ಲರಿಗೂ ಮನವಿ ಮಾಡುತ್ತೇವೆ. ವದಂತಿಗಳನ್ನು ಹರಡುವ ಮೂಲಕ ಕೋಮು ಸಾಮರಸ್ಯವನ್ನು ಸೃಷ್ಟಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು...
ಶಿರಡಿ ಸಾಯಿಟ್ರಸ್ಟ್‌, ದೇಣಿಗೆ, ಹಜ್‌ ಸಮಿತಿ,

Fact Check: ಶಿರಡಿ ಸಾಯಿ ಟ್ರಸ್ಟ್ ಹಜ್ ಸಮಿತಿಗೆ ₹35 ಕೋಟಿ ದೇಣಿಗೆ ನೀಡಿದೆಯೇ? ಇಲ್ಲ, ವೈರಲ್ ಹೇಳಿಕೆ...

...False Our Sources Report By ETV Bharat, Dated April 24, 2023 Conversation With RPO Of Shirdi Sai Temple Trust (ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ) ಯಾವುದೇ ಕ್ಲೈಮ್ ಅನ್ನು ನಾವು...
ಮಸೀದಿ ಕೆಸಿಆರ್, ತೆಲಂಗಾಣ, ಹಿಂದೂ, ಕಾರ್ಯಾಲಯ

Fact Check: ತೆಲಂಗಾಣ ರಾಜ್ಯ ಕಾರ್ಯಾಲಯದಲ್ಲಿ ಮಸೀದಿ ನಿರ್ಮಿಸಲಾಗಿದೆಯೇ?

...ಯೂಟ್ಯೂಬ್‌ ಚಾನೆಲ್‌ ನಲ್ಲಿ ಪ್ರಕಟಿಸಲಾದ ವೀಡಿಯೋಕ್ಕೆ “CM KCR Special Worship in Temple, Masjid, Church in Telangana Secretariat” ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೋದಲ್ಲಿ ಸಿಎಂ ಕೆಸಿಆರ್ ಮತ್ತು ರಾಜ್ಯಪಾಲರು ಜಂಟಿಯಾಗಿ ಧಾರ್ಮಿಕ ಕೇಂದ್ರಗಳನ್ನು ಉದ್ಘಾಟಿಸುತ್ತಿರುವ ದೃಶ್ಯಾವಳಿಗಳಿವೆ. https://www.youtube.com/watch?v=0yrWkzlPzC0...
ಸುಬ್ರಹ್ಮಣ್ಯ, ನಾಗ ಪ್ರತ್ಯಕ್ಷ, ನದಿ

Fact Check: ಸುಬ್ರಹ್ಮಣ್ಯ ದೇಗುಲ ಸನಿಹದ ನದಿಯಲ್ಲಿ ನಾಗ ಪ್ರತ್ಯಕ್ಷ ಎನ್ನುವುದು ನಿಜವೇ?

...Executive officer of Shri Kukke Subrahmanya Temple, Subrahmanya Conversation with Nitin Bhat, Resident of Subrahmanya Conversation with Dinesh Malligemajalu, Resident of Subrahmanya ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ,...
ಕನಿಮೋಳಿ, ಅಯೋಧ್ಯೆ, ಗಂಟೆ ದಾನ,

Fact Check: ಡಿಎಂಕೆ ಸಂಸದೆ ಕನಿಮೋಳಿ ಅಯೋಧ್ಯೆ ರಾಮ ಮಂದಿರಕ್ಕೆ 613 ಕೆಜಿಯ ಗಂಟೆ ದಾನ ಮಾಡಿದ್ದಾರಾ?

...weighing 613 kgs brought to Ram Temple in Ayodhya” ಎಂಬ ಸುದ್ದಿಯನ್ನು ಪ್ರಕಟಿಸಿರುವುದನ್ನು ಗಮನಿಸಿದ್ದೇವೆ. ವರದಿಯ ಪ್ರಕಾರ, ಚೆನ್ನೈ ಮೂಲದ ಲೀಗಲ್ ರೈಟ್ಸ್ ಕೌನ್ಸಿಲ್ ಎಂಬ ಸಂಸ್ಥೆಯು ‘ರಾಮ ರಥ ಯಾತ್ರೆ’ ಹೆಸರಿನಲ್ಲಿ ರಾಮೇಶ್ವರಂನಿಂದ ಅಯೋಧ್ಯೆಗೆ ಮೆರವಣಿಗೆಯಲ್ಲಿ 613...